ಈ ಬ್ಲಾಗಿನ ಉದ್ದೇಶ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಎಂಬ ಉಪ್ಪಿನಕಾಯಿ ಜಾಡಿಯಿಂದ ಒಂದೊಂದೇ ಹೋಳುಗಳನ್ನು ಹೆಕ್ಕಿ ಹೊರತೆಗೆದು ಅದರ ರಸವನ್ನು ಚರ್ವಿತ ಚರ್ವಣವಾಗಿ ಹೀರುವುದು !
ಮೂಲ ಕವಿ ಲಕ್ಷ್ಮೀಶನಾದರೂ, ಅವನ ಉಗ್ರಾಣದಿಂದ ಉಣಬಡಿಸಿದವರು ಎಷ್ಟೋ ಮಹನೀಯರು. ಅವರ ಹೆಸರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ.
Sunday, July 26, 2009
Subscribe to:
Post Comments (Atom)
No comments:
Post a Comment